Friday, May 8, 2009

ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರೆ ಸದರಹಳ್ಳಿ

ಚಿಕ್ಕನಾಯಕನಹಳ್ಳಿ:ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರೆ ಸದರಹಳ್ಳಿ ಯಲ್ಲಿ 9 ರಿಂದ 15 ರ ವರೆಗೆ ನಡೆಯಲಿದೆ
೯ ರಂದು ಅಭಿಷೇಕ ವಜ್ರ ಕವಚ ಧಾರಣೆ ಸಹಸ್ರನಾಮಾರ್ಚನೆ ಮುಂತಾದವು
೧೦ ನಿತ್ಯ ಬಲಿ ಹಾಗು ಗಜೇಂದ್ರ ಮೋಕ್ಷ
೧೧ ಮಹಾ ರಥೋತ್ಸವ
೧೨ ಪ್ರಹಲ್ಲಾದ ಪರಿ ಪಾಲನೋತ್ಸವ
೧3 ಮೃಗ ಬೇಟೆ
೧೪ ಉತ್ಸವ
೧೫ dvajaarohana

No comments:

Post a Comment