ಬಿ ಜೆ ಪಿ ಗೆಲ್ಲಿಸುವಂತೆ b s y ಅಭಿಮಾನಿ ಬಳಗದ ಸಂಚಾಲಕ ಕೆ.ಎಸ್ .ಸದಾಶಿವಯ್ಯ ಮನವಿ ಮಾಡಿದ್ದರೆ
ಬಿ ಜೆ ಪಿ ಸರಕಾರ ಬಂದರೆ ನದಿ ಜೋಡಣೆ ಯಂತಹ ಮಹಾನ್ ಯೋಜನೆಗೆ ಚಾಲನೆ ಸಿಗುವುದು ಎಂದು ಹೇಳಿ
ನಂತರ ಶೆಟ್ಟಿಕೆರೆ ಬಾಗಕ್ಕೆ ಹೇಮಾವತಿ ಇಂದ ನೀರು ತರಲು ಸರ್ಕಾರದಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು ..
ಈ ಕಾರಣಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಬಸವರಾಜು ಅವರನ್ನು ಬೆಂಬಲಿಸಲು ಕೋರಿದ್ದಾರೆ ...........
Subscribe to:
Post Comments (Atom)
No comments:
Post a Comment